Tuesday, April 21, 2020

ಯಾರಿಗೂ ಹೇಳೋಣು ಬ್ಯಾಡ ಯಾರಿಗೂ ಅನ್ಬೇಡಿ.

ಯಾರಿಗೂ ಹೇಳೋಣು ಬ್ಯಾಡ ಯಾರಿಗೂ ಅನ್ಬೇಡಿ.

ಕೊರೋನ ಇದ್ರೆ ಬಾಯ್ ಬಿಡಿ.

ದೇವರಾಗಿ ಡಾಕ್ಟರ್ ಇದ್ದಾರೆ.

ಬದುಕು ಬಂಗಾರ ಮಾಡ್ತಾರೆ.

--ಕೆ.ಸಿ. ಗೀತ

No comments:

Post a Comment